Featured

ಕೊರಾನಾದಿಂದ ಗುಣಮುಖರಾದ ಮೇಲೆ ನಿಮಗೂ ಕೂದಲು ಉದುರುತ್ತಿದೆಯಾ.. ? ಪರಿಹಾರ ಏನು..? | Health Tips Kannada



Published
ಕೊರೋನಾ ನಂತರ ಕೂದಲು ಉದುರುವ ಸಮಸ್ಯೆಗೆ ಆಯುರ್ವೇದ ಪರಿಹಾರ
ಮಾನಸಿಕ ಒತ್ತಡ ಉಂಟಾದಾಗ ಕೂದಲು ಉದುರುವ ಸಮಸ್ಯೆ ಕಾಡುವುದು ಮಾಮೂಲಿ. ಅನಗತ್ಯ ಚಿಂತೆಯಿಂದ ಮಾನಸಿಕ ಸ್ಥಿತಿ ಹದಗೆಡುತ್ತದೆ. ವಿಪರೀತ ಟೆನ್ಷನ್ನಿಂದ ದೇಹದ ಸ್ಥಿತಿ ದುರ್ಬಗೊಳ್ಳುತ್ತದೆ. ಅದರಲ್ಲಿಯೂ ಕೊವಿಡ್-19 ಸಾಂಕ್ರಾಮಿಕ ರೋಗದಿಂದ ಬಳಲಿದ ಹೆಚ್ಚು ಜನರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ಹಾಗಾಗಿ ಇದಕ್ಕೆ ಸರಳ ಪರಿಹಾರವೇನು ಎಂಬುದನ್ನು ಡಾ. ಅಮೂಲ್ಯ ಅವರಿಂದ ತಿಳಿಯೋಣ.

Dr. Amulya C B ( BAMS)
Amulya Ayurveda Health and Wellness Centre
ADDRESS:
751, 3rd floor, 80feet main road,
Vinayaka layout,
2nd stage Nagarbhavi,
Bengaluru -560072

PHONE:
Landline: 080 23211300
Mobile: +91 97 40 044999

EMAIL:
[email protected]

TIMINGS:
Monday to Sunday: 7:00 am to 8:00 pm (except Tuesday)
Tuesday: 7:00 am to 1:00 pm

ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಮ್ಮ "ಹೆಲ್ತ್ ಟಿಪ್ಸ್ ಕನ್ನಡ' ( #HealthTipsKannada )ಯೂಟ್ಯುಬ್ ಚಾನೆಲ್ ಅನ್ನು ಸಬ್ಸ್-ಕ್ರೈಬ್ ಮಾಡಿ. ನಮ್ಮ ಎಲ್ಲಾ ವಿಡಿಯೋಗಳ ಮಾಹಿತಿಯನ್ನು ಪಡೆಯಲು "ಬೆಲ್" ಗುಂಡಿಯನ್ನು ಒತ್ತಿ. ನೋಡಿದ್ದಕ್ಕಾಗಿ ಧನ್ಯವಾದಗಳು.

https://www.facebook.com/healthtipskannadaofficial/

https://twitter.com/TipsKannada

https://in.pinterest.com/healthtipsk/
Category
Health
Be the first to comment